Friday 22 August 2014

ತರಕಾರಿ ತೋಟ....

ಶಾಲೆಯಲ್ಲಿ ಪರಿಸರ ಸಂಘದ ವತಿಯಿಂದ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಕೃಷಿಯ ಕುರಿತಾದ ಮಾಹಿತಿ ನೀಡಿದರು.ಕೃಷಿ ಭವನದಿಂದ ನೀಡಲಾದ ಬೀಜಗಳನ್ನು ಈ ಸಂದರ್ಭದಲ್ಲಿ ಬಿತ್ತಲಾಯಿತು.ಅಲ್ಲದೆ ಇನ್ನಿತರ ಕೆಲವು  ತರಕಾರಿ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.ಮತ್ತು ಇವುಗಳನ್ನು ಪೋಷಿಸಿ ಬೆಳೆಸುವ ತೀರ್ಮಾನವನ್ನು ಕೈಗೊಂಡು ಇದಕ್ಕಾಗಿ ಕೆಲವು ತಂಡಗಳನ್ನು ರಚಿಸಲಾಯಿತು.
 




























No comments:

Post a Comment