Flash news
Sunday 16 November 2014
Thursday 13 November 2014
ಸಾಕ್ಷರ ಸಾಹಿತ್ಯ ಸಭೆ
ಅನುದಾನಿತ ಹಿರಿಯ ಬುನಾದಿ
ಶಾಲೆ ಕುಂಟಿಕಾನದಲ್ಲಿ
ಸಾಕ್ಷರ ತರಗತಿಯ
ಮಕ್ಕಳ ಸಾಹಿತ್ಯ
ಸಭೆಯು ಜರಗಿತು.ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.ಅಧ್ಯಾಪಕರಾದ ಉಣ್ಣಿಕೃಷ್ಣನ್
ಹಾಗೂ ವಿಜಯಲಕ್ಷ್ಮಿ
ಶುಭಹಾರೈಸಿದರು.ಅಧ್ಯಾಪಕ ಶರತ್ ಕುಮಾರ್ ಯಂ
ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಮಿಥುನ್ ರಾಜ್
ವಂದಿಸಿದನು.ಅಜಿತ್
ಕುಮಾರ್ ಕಾರ್ಯಕ್ರಮ
ನಿರೂಪಿಸಿದನು.ನಂತರ ಸಾಕ್ಷರ ತರಗತಿಯ ವಿದ್ಯಾರ್ಥಿಗಳಿಂದ
ವಿವಿಧ ವೈವಿಧ್ಯಮಯ
ಕಾರ್ಯಕ್ರಮಗಳು ಜರಗಿದವು.
Wednesday 5 November 2014
Subscribe to:
Posts (Atom)