ಅನುದಾನಿತ ಹಿರಿಯ ಬುನಾದಿ
ಶಾಲೆ ಕುಂಟಿಕಾನದಲ್ಲಿ
ಸಾಕ್ಷರ ತರಗತಿಯ
ಮಕ್ಕಳ ಸಾಹಿತ್ಯ
ಸಭೆಯು ಜರಗಿತು.ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು.ಅಧ್ಯಾಪಕರಾದ ಉಣ್ಣಿಕೃಷ್ಣನ್
ಹಾಗೂ ವಿಜಯಲಕ್ಷ್ಮಿ
ಶುಭಹಾರೈಸಿದರು.ಅಧ್ಯಾಪಕ ಶರತ್ ಕುಮಾರ್ ಯಂ
ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಮಿಥುನ್ ರಾಜ್
ವಂದಿಸಿದನು.ಅಜಿತ್
ಕುಮಾರ್ ಕಾರ್ಯಕ್ರಮ
ನಿರೂಪಿಸಿದನು.ನಂತರ ಸಾಕ್ಷರ ತರಗತಿಯ ವಿದ್ಯಾರ್ಥಿಗಳಿಂದ
ವಿವಿಧ ವೈವಿಧ್ಯಮಯ
ಕಾರ್ಯಕ್ರಮಗಳು ಜರಗಿದವು.
No comments:
Post a Comment